166 ലോക രാജ്യങ്ങളില് കോവിഡ് 19 പടര്ന്നു പിടിച്ച സാഹചര്യത്തിലും കേരളത്തില് രോഗം സ്ഥിരീകരിച്ച സാഹചര്യത്തിലും സംസ്ഥാനത്തെ വിവിധ ജില്ലകളിലായി 31,173 പേര് നിരീക്ഷണത്തിലാണ്. ഇവരില് 30,936 പേര് വീടുകളിലും 237 പേര് ആശുപത്രികളിലും നിരീക്ഷണത്തിലാണ്. 64 പേരെയാണ് ഇന്ന് ആശുപത്രിയില് പ്രവേശിപ്പിച്ചത്. 6103 പേരെ ഇന്ന് നിരീക്ഷണത്തിലാക്കി. 5155 പേരെയാണ് ഇന്ന് നിരീക്ഷണത്തില് നിന്നും ഒഴിവാക്കിയത്. രോഗലക്ഷണങ്ങള് ഉള്ള 2921 വ്യക്തികളുടെ സാമ്പിള് പരിശോധനയ്ക്ക് അയച്ചിട്ടുണ്ട്. ഇതില് ലഭ്യമായ 2342 സാമ്പിളുകളുടെ പരിശോധനാ ഫലം നെഗറ്റിവ് ആണ്.
കൊറോണാ വൈറസ് രോഗബാധ സംശയിക്കുന്ന കുടുംബങ്ങള്ക്ക് മാനസിക പിന്തുണ പ്രദാനം ചെയ്യുന്നതിന് വേണ്ടി സംസ്ഥാനത്തൊട്ടാകെ 133 അംഗങ്ങളെ വിവിധ ജില്ലകളിലായി വിന്യസിച്ചിട്ടുണ്ട്. 11,832 ടെലഫോണിക്ക് കൗണ്സിലിംഗ് സേവനങ്ങള് ഇതുവരെ ലഭ്യമാക്കി.
കൊറോണാ വൈറസ് രോഗബാധ സംശയിക്കുന്ന കുടുംബങ്ങള്ക്ക് മാനസിക പിന്തുണ പ്രദാനം ചെയ്യുന്നതിന് വേണ്ടി സംസ്ഥാനത്തൊട്ടാകെ 133 അംഗങ്ങളെ വിവിധ ജില്ലകളിലായി വിന്യസിച്ചിട്ടുണ്ട്. 11,832 ടെലഫോണിക്ക് കൗണ്സിലിംഗ് സേവനങ്ങള് ഇതുവരെ ലഭ്യമാക്കി.
ഇറ്റാലിയൻ പൗരന്റെ ഫലം നെഗറ്റീവ്
വർക്കലയിൽ കൊറോണ രോഗബാധ സ്ഥിരീകരിച്ചിരുന്ന ഇറ്റാലിയൻ പൗരന്റെ തുടർ പരിശോധനാ ഫലം നെഗറ്റീവ്. 48 മണിക്കൂറിനിടെ നടത്തുന്ന പരിശോധനകളിൽ തുടർച്ചയായ രണ്ട് റിസൾട്ടുകൾ നെഗറ്റീവായതായി കളക്ടർ അറിയിച്ചു.
വർക്കലയിൽ കൊറോണ രോഗബാധ സ്ഥിരീകരിച്ചിരുന്ന ഇറ്റാലിയൻ പൗരന്റെ തുടർ പരിശോധനാ ഫലം നെഗറ്റീവ്. 48 മണിക്കൂറിനിടെ നടത്തുന്ന പരിശോധനകളിൽ തുടർച്ചയായ രണ്ട് റിസൾട്ടുകൾ നെഗറ്റീവായതായി കളക്ടർ അറിയിച്ചു.
Forwarded from CMOKerala
This media is not supported in your browser
VIEW IN TELEGRAM
ശാരീരിക അകലം, സാമൂഹിക ഒരുമ, ഇതാവട്ടെ കോവിഡ് - 19 കാലത്തെ മുദ്രാവാക്യം.
I&PRD Kerala Bulletin
Kannada, March 19
ಕೋವಿಡ್19ನ್ನು ಎದುರಿಸಲು20000 ಕೋಟಿ ರೂಪಾಯಿ ಬಂಡವಾಳದಲ್ಲಿ ಕೇರಳ
ಕೋವಿಡ್ 19 ರ ಹಿನ್ನೆಲೆಯಲ್ಲಿ ಬಿಕ್ಕಟ್ಟಿನಲ್ಲಾದ ಜನಜೀವನವನ್ನು ಆರ್ಥಿಕ ಮಟ್ಟವನ್ನು ಪುನಃ ತರಲು .20000 ಕೋಟಿ ರೂಪಾಯಿಯ ಬಂಡವಾಳವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪತ್ರಿಕಾಗೋಷ್ಠಿಯಲ್ಲಿ ಈ ಘೋಷಣೆ ಮಾಡಿದ್ದಾರೆ. ಕುಡುಂಬಸ್ರೀ ಬಳಿ,ಬರುವ ಮುಂದಿನ ಎರಡು ತಿಂಗಳಲ್ಲಿ ಕುಟುಂಬಗಳಿಗೆ 2000 ಕೋಟಿ ರೂಪಾಯಿ ಸಾಲ ಸಿಗುವುದು.
2000 ರ ಕೋಟಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಜಾರಿಗೆ ತರಲಾಗುವುದು. ಸಾಮಾಜಿಕ ಭದ್ರತಾ ಪಿಂಚಣಿಯನ್ನು ಮಾರ್ಚ್ನಲ್ಲಿ ಪಾವತಿಸಲಾಗುವುದು. ಒಟ್ಟಿಗೆ ಎರಡು ತಿಂಗಳ ಪಿಂಚಣಿ ಇದಕ್ಕಾಗಿ 1320 ಕೋಟಿ ರೂಪಾಯಿ ನೀಡಲಾಗುವುದು.
ಸಾಮಾಜಿಕ ಭದ್ರತಾ ಪಿಂಚಣಿ ಅಗತ್ಯವಿಲ್ಲದ ಮತ್ತು ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿರುವ ಕುಟುಂಬಗಳಿಗೆ 1000 / - ರೂಪಾಯಿ ಕೊಡುತ್ತೇವೆ. ಇದಕ್ಕಾಗಿ 100 ಕೋಟಿ ರೂಪಾಯಿ ನೀಡಲಾಗುತ್ತದೆ. ಎ. ಪಿ. ಎಲ್, ಬಿ. ಪಿ. ಎಲ್ ಗೆ ಯಾವುದೇ ವ್ಯತ್ಯಾಸವಿಲ್ಲದೆ ಒಂದು ತಿಂಗಳ ಮೌಲ್ಯದ ಆಹಾರವನ್ನು ನೀಡಲಾಗುತ್ತದೆ. ಇದಕ್ಕಾಗಿ 100 ಕೋಟಿ ರೂ.ನೀಡಲಾಗುತ್ತದೆ.
ಏಪ್ರಿಲ್ನಲ್ಲಿ ಸಾವಿರಾ ರೆಸ್ಟೋರೆಂಟ್ಗಳನ್ನು 20 ರೂಪಾಯಿಗೆ ಆಹಾರ ಸಿಗುವಂತೆ ತೆರೆಸಲಾಗುವುದು. ಇದಕ್ಕಾಗಿ 50 ಕೋಟಿ ರೂ.ಇಡುವುದು. ಆರೋಗ್ಯ ಪ್ಯಾಕೇಜ್ಗಾಗಿ 500 ಕೋಟಿ ರೂ.ಇಡಲಾಗುತ್ತದೆ. ಗುತ್ತಿಗೆ ಬಾಕಿ ಏಪ್ರಿಲ್ನಲ್ಲಿ ಪಾವತಿಸಲಾಗುವುದು. ಇದಕ್ಕಾಗಿ 14,000 ಕೋಟಿ ರೂ.ನೀಡಲಾಗುತ್ತದೆ. ಆಟೋರಿಕ್ಷಾ ಫಿಟ್ನೆಸ್ ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ. ಬಸ್ಗಳಲ್ಲಿ ಸ್ಟೇಜ್ ಕ್ಯಾರೇಜ್ ಮತ್ತು ಕಾಂಟ್ರಾಕ್ಟ್ ಕ್ಯಾರೇಜ್ಗೆ ತೆರಿಗೆ ವಿನಾಯಿತಿ ನೀಡಲಾಗುವುದು. ಹಂತದ ವಾಹಕಗಳಿಗೆ ಮೂರು ತಿಂಗಳ ತೆರಿಗೆಗೆ ಒಂದು ತಿಂಗಳ ವಿನಾಯಿತಿ ನೀಡಲಾಗುವುದು. ಒಪ್ಪಂದದ ವಿಷಯಗಳಿಗೆ ಇದೇ ರೀತಿಯ ರಿಯಾಯಿತಿಯನ್ನು ಸಹ ನೀಡಲಾಗುವುದು. 23.60 ಕೋಟಿ ರಿಯಾಯತಿಯಾಗಿ ನೀಡಲಾಗುವುದು.
ವಿದ್ಯುತ್ ಮತ್ತು ನೀರಿನ ಬಿಲ್ಗಳನ್ನು ಪಾವತಿಸಲು ಅವರಿಗೆ ಒಂದು ತಿಂಗಳ ಕಾಲಾವಕಾಶ ನೀಡಲಾಯಿತು. ಚಿತ್ರಮಂದಿರಗಳ ಮೇಲಿನ ಮನರಂಜನಾ ತೆರಿಗೆಯನ್ನು ಮನ್ನಾ ಮಾಡಲು ರಾಜ್ಯ ನಿರ್ಧರಿಸಿದೆ.
ಕಸಾರ್ಗೋಡ್ನಲ್ಲಿ ಮತ್ತೊಂದು ಕೋವಿಡ್ 19
ಕೇರಳದಲ್ಲಿ ಗುರುವಾರ ಮತ್ತೊಂದು ಕೋವಿಡ್ ದೃಡ ಪಡಿಸಿದೆ. ಇದರೊಂದಿಗೆ ರಾಜ್ಯದಲ್ಲಿ ಚಿಕಿತ್ಸೆಯಲ್ಲಿ ಇರುವವರ ಸಂಖ್ಯೆ 25 ಕ್ಕೆ ತಲುಪಿದೆ.
@COVOD19_Kerala
Kannada, March 19
ಕೋವಿಡ್19ನ್ನು ಎದುರಿಸಲು20000 ಕೋಟಿ ರೂಪಾಯಿ ಬಂಡವಾಳದಲ್ಲಿ ಕೇರಳ
ಕೋವಿಡ್ 19 ರ ಹಿನ್ನೆಲೆಯಲ್ಲಿ ಬಿಕ್ಕಟ್ಟಿನಲ್ಲಾದ ಜನಜೀವನವನ್ನು ಆರ್ಥಿಕ ಮಟ್ಟವನ್ನು ಪುನಃ ತರಲು .20000 ಕೋಟಿ ರೂಪಾಯಿಯ ಬಂಡವಾಳವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪತ್ರಿಕಾಗೋಷ್ಠಿಯಲ್ಲಿ ಈ ಘೋಷಣೆ ಮಾಡಿದ್ದಾರೆ. ಕುಡುಂಬಸ್ರೀ ಬಳಿ,ಬರುವ ಮುಂದಿನ ಎರಡು ತಿಂಗಳಲ್ಲಿ ಕುಟುಂಬಗಳಿಗೆ 2000 ಕೋಟಿ ರೂಪಾಯಿ ಸಾಲ ಸಿಗುವುದು.
2000 ರ ಕೋಟಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಜಾರಿಗೆ ತರಲಾಗುವುದು. ಸಾಮಾಜಿಕ ಭದ್ರತಾ ಪಿಂಚಣಿಯನ್ನು ಮಾರ್ಚ್ನಲ್ಲಿ ಪಾವತಿಸಲಾಗುವುದು. ಒಟ್ಟಿಗೆ ಎರಡು ತಿಂಗಳ ಪಿಂಚಣಿ ಇದಕ್ಕಾಗಿ 1320 ಕೋಟಿ ರೂಪಾಯಿ ನೀಡಲಾಗುವುದು.
ಸಾಮಾಜಿಕ ಭದ್ರತಾ ಪಿಂಚಣಿ ಅಗತ್ಯವಿಲ್ಲದ ಮತ್ತು ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿರುವ ಕುಟುಂಬಗಳಿಗೆ 1000 / - ರೂಪಾಯಿ ಕೊಡುತ್ತೇವೆ. ಇದಕ್ಕಾಗಿ 100 ಕೋಟಿ ರೂಪಾಯಿ ನೀಡಲಾಗುತ್ತದೆ. ಎ. ಪಿ. ಎಲ್, ಬಿ. ಪಿ. ಎಲ್ ಗೆ ಯಾವುದೇ ವ್ಯತ್ಯಾಸವಿಲ್ಲದೆ ಒಂದು ತಿಂಗಳ ಮೌಲ್ಯದ ಆಹಾರವನ್ನು ನೀಡಲಾಗುತ್ತದೆ. ಇದಕ್ಕಾಗಿ 100 ಕೋಟಿ ರೂ.ನೀಡಲಾಗುತ್ತದೆ.
ಏಪ್ರಿಲ್ನಲ್ಲಿ ಸಾವಿರಾ ರೆಸ್ಟೋರೆಂಟ್ಗಳನ್ನು 20 ರೂಪಾಯಿಗೆ ಆಹಾರ ಸಿಗುವಂತೆ ತೆರೆಸಲಾಗುವುದು. ಇದಕ್ಕಾಗಿ 50 ಕೋಟಿ ರೂ.ಇಡುವುದು. ಆರೋಗ್ಯ ಪ್ಯಾಕೇಜ್ಗಾಗಿ 500 ಕೋಟಿ ರೂ.ಇಡಲಾಗುತ್ತದೆ. ಗುತ್ತಿಗೆ ಬಾಕಿ ಏಪ್ರಿಲ್ನಲ್ಲಿ ಪಾವತಿಸಲಾಗುವುದು. ಇದಕ್ಕಾಗಿ 14,000 ಕೋಟಿ ರೂ.ನೀಡಲಾಗುತ್ತದೆ. ಆಟೋರಿಕ್ಷಾ ಫಿಟ್ನೆಸ್ ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ. ಬಸ್ಗಳಲ್ಲಿ ಸ್ಟೇಜ್ ಕ್ಯಾರೇಜ್ ಮತ್ತು ಕಾಂಟ್ರಾಕ್ಟ್ ಕ್ಯಾರೇಜ್ಗೆ ತೆರಿಗೆ ವಿನಾಯಿತಿ ನೀಡಲಾಗುವುದು. ಹಂತದ ವಾಹಕಗಳಿಗೆ ಮೂರು ತಿಂಗಳ ತೆರಿಗೆಗೆ ಒಂದು ತಿಂಗಳ ವಿನಾಯಿತಿ ನೀಡಲಾಗುವುದು. ಒಪ್ಪಂದದ ವಿಷಯಗಳಿಗೆ ಇದೇ ರೀತಿಯ ರಿಯಾಯಿತಿಯನ್ನು ಸಹ ನೀಡಲಾಗುವುದು. 23.60 ಕೋಟಿ ರಿಯಾಯತಿಯಾಗಿ ನೀಡಲಾಗುವುದು.
ವಿದ್ಯುತ್ ಮತ್ತು ನೀರಿನ ಬಿಲ್ಗಳನ್ನು ಪಾವತಿಸಲು ಅವರಿಗೆ ಒಂದು ತಿಂಗಳ ಕಾಲಾವಕಾಶ ನೀಡಲಾಯಿತು. ಚಿತ್ರಮಂದಿರಗಳ ಮೇಲಿನ ಮನರಂಜನಾ ತೆರಿಗೆಯನ್ನು ಮನ್ನಾ ಮಾಡಲು ರಾಜ್ಯ ನಿರ್ಧರಿಸಿದೆ.
ಕಸಾರ್ಗೋಡ್ನಲ್ಲಿ ಮತ್ತೊಂದು ಕೋವಿಡ್ 19
ಕೇರಳದಲ್ಲಿ ಗುರುವಾರ ಮತ್ತೊಂದು ಕೋವಿಡ್ ದೃಡ ಪಡಿಸಿದೆ. ಇದರೊಂದಿಗೆ ರಾಜ್ಯದಲ್ಲಿ ಚಿಕಿತ್ಸೆಯಲ್ಲಿ ಇರುವವರ ಸಂಖ್ಯೆ 25 ಕ್ಕೆ ತಲುಪಿದೆ.
@COVOD19_Kerala
Special Package | #Covid19Kerala
₹20,000 Cr package to fight the pandemic.
📜 2000 Cr in loans thru Kudumbashree
👷🏽♂️ 2000 Cr for MNREGS
👵🏾 2 months welfare pensions in advance
🏥 500 Cr health package
🍲₹50 Cr for Subsidized meals at ₹20
₹20,000 Cr package to fight the pandemic.
📜 2000 Cr in loans thru Kudumbashree
👷🏽♂️ 2000 Cr for MNREGS
👵🏾 2 months welfare pensions in advance
🏥 500 Cr health package
🍲₹50 Cr for Subsidized meals at ₹20